Wednesday , October 23 2024
Breaking News

Recent Posts

ತಾವರಗೇರಾ:- ನಾದಿರ ಪಾಷಾ ಮುಲ್ಲಾ, ಇನ್ನಿಲ್ಲ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ ಮುಸ್ಲಿಂ ಸಮಾಜದ ಮುಖಂಡರಾದ ಸಯ್ಯದ್ ನಾದಿರಪಾಷಾ ಮುಲ್ಲಾ ಅವರು ಅನಾರೋಗ್ಯ ದಿಂದ ನಿಧನರಾಗಿದ್ದು, ಅವರ ನಿಧನಕ್ಕೆ ಶಾಸಕರಾದ ದೊಡ್ಡನಗೌಡ ಪಾಟೀಲ, ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ , ಮಾಜಿ ಶಾಸಕ ಹಸನಸಾಬ ದೋಟಿಹಾಳ, ಮಾಜಿ ಎಮ್ ಎಲ್ ಸಿ ಎಚ್ ಆರ್ ಶ್ರೀ ನಾಥ, ಸ್ಥಳೀಯ ಮುಖಂಡರಾದ ಅಯ್ಯನಗೌಡ ಮಾಲಿಪಾಟೀಲ, ಶೇಖರಗೌಡ ಪೊಲೀಸ್ ಪಾಟೀಲ, ವೀರಭದ್ರಪ್ಪ ನಾಲತವಾಡ, ಮುಕುಂದ ರಾವ ಭವಾನಿಮಠ …

Read More »

ಬಸ್ ಪಲ್ಟಿ ಹಲವು ಜನರಿಗೆ ತೀವ್ರ ಗಾಯ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ತಾಲೂಕಿನ ದೋಟಿಹಾಳ ದಿಂದ ಮಂಗಳೂರಿಗೆ ಹೊರಟಿದ್ದ ಬಸ್ ವೊಂದು ಪಲ್ಟಿಯಾಗಿ, ಹಲವಾರು ಪ್ರಯಾಣಿಕರಿಗೆ ತೀವ್ರ ಗಾಯವಾದ ಘಟನೆ ಭಾನುವಾರ ಸಂಜೆ ನಡೆದಿದೆ. ಮಂಗಳೂರು ಡಿಪೋ ಬಸ್ ದೋಟಿಹಾಳ ದಿಂದ ಮಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ತಾಲೂಕಿನ ಮಿಯಾಪುರ ಬಳಿ ಹಳ್ಳದ ಹತ್ತಿರ ಉರುಳಿ ಬಿದ್ದ ಪರಿಣಾಮ ಬಸ್ ನಲ್ಲಿದ್ದ ಹಲವು ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿದ್ದು ಯಾವುದೇ ಜೀವ ಹಾನಿ ಸಂಭಂವಿಸಿಲ್ಲ ಎಂದು ವರದಿಯಾಗಿದ್ದು ಮಂಗಳೂರಿಗೆ …

Read More »

ತಾವರಗೇರಾ:- ಕ್ರೈಂ ಪಿಎಸ್ಐ ಮಲ್ಲಪ್ಪ ವಜ್ರದ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸ್ಥಳೀಯ ಠಾಣೆಯ ಎಎಸ್ ಐ ಆಗಿ ಕಳೆದ 5 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಮಲ್ಲಪ್ಪ ವಜ್ರದ ಅವರು ಸ್ಥಳೀಯ ಠಾಣೆಗೆ ಸೇವಾ ಹಿರಿತನದ ಆಧಾರದ ಮೇಲೆ ಅಪರಾಧಿ ವಿಭಾಗದ ಪಿಎಸ್ ಐ ಆಗಿ ನೇಮಕಗೊಂಡಿದ್ದಾರೆ. ಅವರಿಗೆ ಗಂಗಾವತಿ ಡಿವಾಯ್ಎಸ್ ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಅವರು ಹೂಗುಚ್ಚ ನೀಡುವ ಮೂಲಕ ಅಭಿನಂದಿಸಿದ್ದು, ಸ್ಥಳೀಯ ಠಾಣೆಗೆ ಕ್ರೈಂ ಪಿಎಸ್ ಐ ಆಗಿ ಮಲ್ಲಪ್ಪ ವಜ್ರದ …

Read More »
error: Content is protected !!