Wednesday , October 23 2024
Breaking News

Recent Posts

ಪ್ರಗತಿ ಪರ ಚಿಂತಕ, ಜ್ಞಾನದ “ಭಂಡಾರಿ” ವಿಧಿವಶ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ರಾಜ್ಯದಲ್ಲಿಯ ಪ್ರಗತಿಪರ ಚಿಂತಕರಲ್ಲಿ ಒಬ್ಬರಾಗಿದ್ದ ಹಾಗೂ ಹುಟ್ಟು ಹೋರಾಟಗಾರರಾದ ಮತ್ತು ಅಪಾರ ಜ್ಞಾನದ ಭಂಡಾರ ಹೊಂದಿದ್ದ ಆನಂದ ಭಂಡಾರಿ ವಿಧಿವಶರಾಗಿರುವುದು ದುರಂತವೇ ಸರಿ, ಬಡ ಹಾಗೂ ಶೋಷಿತ ವರ್ಗದ ಧ್ವನಿಯಾಗಿ ರಾಜ್ಯದಲ್ಲಿಯೇ ಮುಂಚೂಣಿ ನಾಯಕರಾಗಿ ದಲಿತ ಮುಖಂಡರಾಗಿ ಗುರುತಿಸಿಕೊಂಡಿದ್ದ ಅವರು ಅನೇಕ ಬಡ ಕುಟುಂಬ ಹಿಂದುಳಿದ ವರ್ಗದ ಪರ ಸದಾ ಮುಂಚೂಣಿಯಲ್ಲಿ ತಮ್ಮ ಹೋರಾಟದ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿ ಯಾವುದೇ ಜಾತಿ …

Read More »

ತಾವರಗೇರಾ: ಕೇಳಿಸುತಿದೆ, ಕಲ್ಲಿನಲ್ಲಿ ಗಂಟೆಯ ನುಡಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ವಿಶ್ವ ಪ್ರಸಿದ್ಧ ಹಂಪಿಯಲ್ಲಿರುವ ವಿಜಯ ವಿಠ್ಠಲ ದೇವಸ್ಥಾನದ ಕಂಬಗಳಿಗೆ ಕಿವಿವೊಟ್ಟು ಕೆಳಿದಾಗ ಶಬ್ದ ಹೊರಹೊಮ್ಮುವಂತೆ ಇಲ್ಲಿಯ ಕಿತ್ತೂರರಾಣಿ ಚೆನ್ನಮ್ಮ ವಸತಿ ಶಾಲೆ ಆವರಣದಲ್ಲಿ ರುವ ಕಲ್ಲು ಬಂಡೆಯೂ ಕೂಡ ಗಂಟೆಯ ಶಬ್ದ ಹಾಗೂ ತಾಮ್ರದ ಪಾತ್ರೆಯ ಶಬ್ದ ಬರುತ್ತಿದ್ದು ಈದು ಸಾರ್ವಜನಿಕರ ಕುತೂಹಲ ಕ್ಕೆ ಕಾರಣವಾಗಿದೆ . ವಸತಿ ಶಾಲಾ ಆವರಣದಲ್ಲಿ ಎರಡು ಕಲ್ಲು ಬಂಡೆಗಳಿದ್ದು ಮೇಲಿನ ಕಲ್ಲು ಬಂಡೆಗೆ , ಸಣ್ಣ …

Read More »

ತಾವರಗೇರಾ: ಸುಡಗಾಡ ಸಿದ್ದರ ಕುಟುಂಬ ಬಹಿಷ್ಕಾರ, ಶಾಂತಿ ಸಭೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಸಂಗನಾಳ ಗ್ರಾಮದ ಜಮೀನೊಂದಕ್ಕೆ ಸಂಬಂಧಿಸಿದಂತೆ ಸುಡಗಾರ ಸಿದ್ದರ ಕುಟುಂಗಳ ಕಲಹಕ್ಕೆ ಸಂಬಂಧಿಸಿದಂತೆ , ಕುಟುಂಬಗಳ ಬಹಿಷ್ಕಾರದ ಸುದ್ದಿ ತಿಳಿಯುತ್ತಿದ್ದಂತೆ , ಸೋಮವಾರದಂದು ಶಾಸಕ ದೊಡ್ಡನಗೌಡ ಪಾಟೀಲ, ಸಿಪಿಐ ಯಶವಂತ ಬೀಸನಳ್ಳಿ ಇಲ್ಲಿನ ಬಸವಣ್ಣ ಕ್ಯಾಂಪಿನ ಸಿದ್ಧರ ಸಮುದಾಯ ಭವನದಲ್ಲಿ ಶಾಂತಿ ಸಭೆ ಏರ್ಪಡಿಸಿದ್ದರು. ಸಂಗನಾಳ ಗ್ರಾಮದ 27 ಎಕರೆ ಜಮೀನಿಗೆ ಸಂಬಂಧ ಪಟ್ಟ ಫಕೀರಪ್ಪ ಮತ್ತು ಇತರ ನಾಲ್ಕು ಜನ ಹಾಗೂ …

Read More »
error: Content is protected !!