Monday , May 20 2024

Recent Posts

ತಾವರಗೇರಾ: ಸಾಮೂಹಿಕ ವಿವಾಹ, ಸಮಾಜಕ್ಕೆ ಮಾದರಿ, ದೊಡ್ಡನಗೌಡ ಪಾಟೀಲ್..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸಾಮೂಹಿಕ ವಿವಾಹಗಳು ನಡೆಸಿಕೊಡುವುದು ಬಡವರ ಬದುಕಿನಲ್ಲಿ ಆಶಾ ಕಿರಣವಾದಂತಾಗಿದ್ದು ತಮ್ಮ ಮಗನ ಮದುವೆ ಜೊತೆ ಗೆ , 40 ಜೋಡಿಗಳ ವಿವಾಹವನ್ನು ನಡೆಸಿಕೊಟ್ಟಿರುವುದು, ವೀರಭದ್ರಪ್ಪ ನಾಲತವಾಡ ಇವರ ಕುಟುಂಬದ ಸಾಧನೆ ಎಂದು ವಿಧಾನಸಭೆಯ ಪ್ರತಿಪಕ್ಷದ ಮುಖ್ಯ ಸಚೇತಕರು ಹಾಗೂ ಶಾಸಕರಾದ ದೊಡ್ಡನಗೌಡ ಪಾಟೀಲ್ ಹೇಳಿದರು. ಅವರು ಪಟ್ಟಣದಲ್ಲಿ ವೀರಭದ್ರಪ್ಪ ನಾಲತವಾಡ ಅವರ ಮಗನಾದ ಅರುಣ್ ಕುಮಾರ್ ನಾಲತವಾಡ ವಿವಾಹದ ಜೊತೆಗೆ ಹಮ್ಮಿಕೊಂಡಿದ್ದ ಸಾಮೂಹಿಕ …

Read More »

ಕುಷ್ಟಗಿ:- ಗಂಡ ಹೆಂಡತಿ ಕಲಹ , ಹೆಂಡತಿ ಸಾವಿನಲ್ಲಿ ಅಂತ್ಯ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ಕುಡಿಯುವ ಚಟಕ್ಕೆ ದಾಸನಾಗಿದ್ದ ವ್ಯಕ್ತಿಗೆ ಆತನ ಹೆಂಡತಿಯು ಬುದ್ದಿವಾದ ಹೇಳುವ ಸಂದರ್ಭದಲ್ಲಿ ಇಬ್ಬರ ನಡುವೆ ಕಲಹ ಉಂಟಾಗಿ ಪತ್ನಿಯು ಸಾವನ್ನಪ್ಪಿರುವ ಘಟನೆ ತಾಲೂಕಿನ ಮದ್ನಾಳ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿ ಯನ್ನು ಶಶಿಕಲಾ (ನಿರ್ಮಲಾ) ಎಂದು ಗುರುತಿಸಲಾಗಿದೆ . ಆರೋಪಿ ಹನುಮಂತ ಪೊಲೀಸ್ ಪಾಟೀಲ್ ನು‌ ಬುಧುವಾರ ರಾತ್ರಿ ಕುಡಿದುಕೊಂಡು ಮನೆಗೆ ಬಂದಾಗ ಹೆಂಡತಿ ಯು ಕುಡಿಯ ಬೇಡ ಎಂದು ಬುದ್ದಿವಾದ ಹೇಳಿದ್ದಾಳೇ, …

Read More »

ತಾವರಗೇರಾ: ಪಕ್ಷ ಬಯಸಿದರೆ ಚುನಾವಣೆ ಸ್ಪರ್ಧೆ ಗೆ ಸಿದ್ದ, ಚಕ್ರವರ್ತಿ ಸೂಲಿಬೆಲೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕೇಂದ್ರ ನಾಯಕರು ಬಯಸಿದ್ದಲ್ಲಿ ನಾನು ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದು ನಮೋ ಬ್ರಿಗೆಡ್ನ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಅವರು ಸೋಮವಾರದಂದು ಪಟ್ಟಣದಲ್ಲಿ ನಮೋ ಬ್ರಿಗೇಡ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಜಗತ್ತಿನಲ್ಲಿಯೇ ಐದನೇ ಶ್ರೀಮಂತ ದೇಶ ಮಾಡುವಲ್ಲಿ ನರೇಂದ್ರ ಮೋದಿಯವರು ಶ್ರಮಿಸಿದ್ದು ಮತ್ತೊಮ್ಮೆ ಅಭಿವೃದ್ಧಿ ಹಿತದೃಷ್ಟಿಯಿಂದ ನರೇಂದ್ರ …

Read More »
error: Content is protected !!