ವಿವೇಕಾನಂದರು ಭಾರತದ ಅದ್ಬುತವ್ಯಕ್ತಿ  – ಹೇಮಂತ್

Nagaraj M
1 Min Read
ನಾಗರಾಜ್ ಎಸ್ ಮಡಿವಾಳರ್
ಲಿಂಗಸಗೂರು : ಪಟ್ಟಣದ ಡಾ. ಸುಧಾ ಮೂರ್ತಿ ಇನ್ಫೋ,ಮಹಿಳಾ ಪದವಿ ಕಾಲೇಜಿನಲ್ಲಿ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಲಿಂಗಸುಗೂರು ಶಾಖೆ ವತಿಯಿಂದ 158ನೇ ಸ್ವಾಮಿ ವಿವೇಕಾನಂದರ ಜಯಂತೋತ್ಸವನ್ನು ಆಚರಣೆ ಮಾಡಲಾಯಿತು.ಈ ಸಂದರ್ಭ ಮಾತನಾಡಿದ
ಎಬಿವಿಪಿ ಜಿಲ್ಲಾ ಸಹ ಸಂಚಾಲಕ ಹೇಮಂತ
 ವಿವೇಕಾನಂದರು ಭಾರತೀಯರ ಅದ್ಬುತ ಶಕ್ತಿ
ವಿವೇಕಾನಂದ  ಎಂದರೆ ಜ್ಞಾನ – ಗ್ರಹಣಶಕ್ತಿ. ಯುವಕರಲ್ಲಿ ರಾಷ್ಟ್ರೀಯ ಚಿಂತನೆ ಗಳನ್ನು ಅಳವಡಿಕೋಳ್ಳಿ. ರಾಷ್ಟ್ರಿಯ ಚಿಂತನೆ ಗಳಿಂದ ನಾವು ವಿವೇಕಾನಂದರನ್ನ ಆದರ್ಶವಾಗಿ ಮಾಡಿಕೊಂಡಿದ್ದೆ ಆದರೆ ನಾವು ಅದ್ಬುತ ವ್ಯಕ್ತಿಯಾಗಿ ಹೊರಹೋಮ್ಮಲು ಸಾಧ್ಯ ವಿವೇಕಾನಂದರು ಹೇಳಿದಂತೆ ಏಳಿ ಎದ್ದೇಳಿ ಗುರಿ ಮುಟ್ಟವ ತನಕ ನಿಲ್ಲದಿರಿ. ನೀಮ್ಮ ಭವಿಷ್ಯ ನೀವೇ ರೂಪಿಸಿಕೊಳ್ಳಿ. ಎಂದುರು ನಂತರ ಕಾಲೇಜಿನ ಪ್ರಾಂಶುಪಾಲ  ಅಮರೇಶ ವೆಂಕಟಾಪುರ ಕಾರ್ಯಕ್ರಮದ ಕುರಿತು  ಮಾತನಾಡಿದರು ಈ ಸಂದರ್ಭ  ಎಬಿವಿಪಿ ನಗರ ಘಟಕ ಅಧ್ಯಕ್ಷ  ವಿಠ್ಠಲ ಹುನಗುಂದ, ಹಾಗೂ ಎಬಿವಿಪಿ ಕಾರ್ಯಕರ್ತರು ಇದ್ದರು.
Share this Article
error: Content is protected !!