ಮುದಗಲ್  : ಎಸ್ ಡಿ ಪಿ ಐ 15ನೇ ವರ್ಷದ ಸಂಸ್ಥಾಪನಾ ದಿನಾಚರಣೆ

Nagaraj M
1 Min Read
ನಾಗರಾಜ ಎಸ್  ಮಡಿವಾಳರ
ಮುದಗಲ್ : ಪಟ್ಟಣದ ಕಿಲ್ಲಾದಲ್ಲಿ ಎಸ್ ಡಿ ಪಿ ಐ  15ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಆಚರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯಥಿತಿಯಾಗಿ ಆಗಮಿಸಿದ್ದ ಜಮೀರ್ ಅಹಮದ್ ಖಾಜಿ ಮಾತನಾಡಿ   ವಿಶ್ವಕ್ಕೆ ನರಕ ದರ್ಶನ ಮಾಡಿಸಿದ ಕರೋನ ರೋಗ ಹರಡುವಿಕೆ ಹೆಚ್ಚಾಗಿ ದೇಶವೇ ಲಾಕ್ ಡೌನ್ ಆದ ಸಮಯದಲ್ಲಿ ಎಸ್ ಡಿ ಪಿ ಐ  ಮಾಡಿದ್ದ ಸೇವೆಯನ್ನು ಜನರು ಎಂದು ಮರೆಯಲು ಸಾಧ್ಯವಿಲ್ಲ ಅವರ  ಕಾರ್ಯ ಶ್ಲಾಘನೀಯ ನಿಮ್ಮ ಸೇವೆ ಸದಾ ಜನರಿಗಾಗಿ ಇರಲಿ ಎಂದರು.ನಂತರ ಮಾತನಾಡಿದ
ಎಸ್ ಡಿ ಪಿ ಐ ಜಿಲ್ಲಾ ಕಾರ್ಯಕಾರ್ಯಣಿ ಸಮಿತಿ ಸದಸ್ಯ
ರಫಿ ಖಾಜಿ ಎಸ್ ಡಿ ಪಿ ಐ ಕಳೆದ 15 ವರ್ಷಗಳಿಂದ   ಸಮಾಜಮುಖಿಯಾಗಿ ಹೋರಾಟ ಮಾಡುತ್ತಿದೆ ಸಮಾಜದಲ್ಲಿ ನೊಂದವರ ದ್ವನಿಯಾಗಿ  ನಿಲ್ಲುತ್ತದೆ ಎಂದರು.
ಈ ಸಂದರ್ಭದಲ್ಲಿ  ಫಾರೂಕ್ ಬೇಗ, ಖಾಷಿಂ ಡೊಯಿ, ಹುಸೇನ್ ಭಾಷಾ, ಮಹೇಬೂಬ್ ,ಅಬುಲ್, ಇನ್ನಿತರರು ಇದ್ದರು.
Share this Article
error: Content is protected !!