ಪತ್ರಕರ್ತರ ಸಂಘಕ್ಕೆ ಉಪಾಧ್ಯಕ್ಷರಾಗಿ ಎನ್ ಶಾಮಿದ್ ಆಯ್ಕೆ

Nagaraj M
0 Min Read

ಕುಷ್ಟಗಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ  ಕುಷ್ಟಗಿ ತಾಲೂಕಿನ ಉಪಾಧ್ಯಕ್ಷರಾಗಿ ಎನ್ ಶಾಮಿದ್ ಆಯ್ಕೆಯಾಗಿದ್ದಾರೆ.
ಸೋಮವಾರ ತಾಲೂಕಿನ ಕುಷ್ಟಗಿ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ  ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಕುಷ್ಟಗಿ ತಾಲೂಕಿನ ತಾವರಗೇರಾದ ಹಿರಿಯ ಪತ್ರಕರ್ತ ಎನ್ ಶಾಮಿದ್  ಹಾಗೂ ಪ್ರಜಾವಾಣಿ ಪತ್ರಕರ್ತ ಶರಣಬಸವ  ರವರನ್ನ ಸಂಘಕ್ಕೆ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ಉದಯವಾಹಿನಿ ಹಾಗೂ ಕೃಷಿ ಪ್ರಿಯ ಬಳಗದಿಂದ ಅಭಿನಂದನೆ ತಿಳಿಸಿದರು.
Share this Article
error: Content is protected !!