ಲಿಂಗಸಗೂರು : ಬಿಜೆಪಿ ಮಾಜಿ ಅಧ್ಯಕ್ಷ  ಜೆಡಿಎಸ್ ಸೇರ್ಪಡೆ 

Nagaraj M
0 Min Read
ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ :  ಭಾರತೀಯ ಜನತಾ ಪಕ್ಷದ  ಮುದಗಲ್ ಮಂಡಲದ  ಮಾಜಿ ಅಧ್ಯಕ್ಷ  ದೊಡ್ಡ ಸಿದ್ದಯ್ಯ ಮೇಗಳಪೇಟೆ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ ಗೊಂಡಿದ್ದಾರೆ.
ಸುಮಾರು ವರ್ಷಗಳಿಂದ ಭಾರತೀಯ ಜನತಾ ಪಕ್ಷದಲ್ಲಿ ಗುರುತಿಸಿಗೊಂಡಿದ್ದ ಮಾಜಿ ಮಂಡಲಾಧ್ಯಕ್ಷ  ದೊಡ್ಡಸಿದ್ದಯ್ಯ ಗುರುವಾರ ಜೆಡಿಎಸ್ ವರಿಷ್ಟರಾದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರವರ ನೇತೃತ್ವದಲ್ಲಿ ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಯಾಗಿದ್ದಾರೆ. ಈ ಸಂದರ್ಭ
ಜೆಡಿಎಸ್ ಮುಖಂಡ ಸಿದ್ದು ವಾಯ್ ಬಂಡಿ, ಜೆಡಿಎಸ್ ತಾಲೂಕಾಧ್ಯಕ್ಷ ಬಸವರಾಜ ಮಾಕಾಪುರ ಇನ್ನಿತರರು ಇದ್ದರು.
Share this Article
error: Content is protected !!