ಸಿದ್ದು ಬಂಡಿ ಕಾರು ಅಪಘಾತ….

Nagaraj M
0 Min Read

ವರದಿ : ನಾಗರಾಜ್ ಎಸ್ ಮಡಿವಾಳರ್ 

ಲಿಂಗಸಗೂರು : ತಾಲೂಕಿನ  ಜೆಡಿಎಸ್ ಮುಖಂಡರಾದ  ಸಿದ್ದು ವಾಯ್  ಬಂಡಿಯವರ ಕಾರು ಮತ್ತು KSRTC ಬಸ್  ನಡುವೆ ಅಪಘಾತ ಸಂಭವಿಸಿ ಕಾರು ಜಖಂ ಗೊಂಡಿರುವ ಘಟನೆ ನಡೆದಿದೆ.

ಸಿದ್ದು ಬಂಡಿ ರವರ ಐವರು  ಕುಟುಂಬಸ್ಥರು ಪ್ರಯಾಣಿಸುತ್ತಿದ್ದ ಕಾರು ಹೊಸಪೇಟೆ ಸಮೀಪದ ಮಲ್ಲನಾಯಕನ ಹಳ್ಳಿ ಕಡೆಯಿಂದ ಲಿಂಗಸಗೂರು ಕಡೆಗೆ ಬರುತ್ತಿರುವ ವೇಳೆ  ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಅಪಘಾತ ಸಂಭವಿಸಿ ಕಾರು ಜಖಂ ಗೊಂಡಿದ್ದು ಅದೃಷ್ಟವಶ ಯಾವುದೇ ಪ್ರಾಣಪಾಯ ನಡೆದಿಲ್ಲ,ಕಾರಿನಲ್ಲಿ ಸಿದ್ದು ಬಂಡಿ ಇರಲಿಲ್ಲ ಎನ್ನಲಾಗಿದ್ದು  ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

Share this Article
error: Content is protected !!