ಎದೆಯ ಮೇಲೆ ಸಿದ್ದು ಬಂಡಿ ಹಚ್ಚೆ ಹಾಕಿಸಿಕೊಂಡ ಅಭಿಮಾನಿ : ಕ್ಯಾರೇ ಎನ್ನದ ಸಿದ್ದು ಬಂಡಿ 

Nagaraj M
1 Min Read
ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಅನೇಕ  ಯುವಕರು  ತಮ್ಮ  ಮೆಚ್ಚಿನ ಸಿನಿಮಾ  ಹೀರೋಗಳ ಭಾವಚಿತ್ರವನ್ನು, ತಮ್ಮ ಅಪ್ಪ, ಅಮ್ಮ, ತಮ್ಮ ಪ್ರೇಯಸಿಯ ಹೆಸರುಗಳನ್ನು   ಕೈಗಳ ಮೇಲೆ ಹಚ್ಚೆ ಹಾಕಿಸಿಕೊಂಡಿರುವದು ನೋಡಿದ್ದೇವೆ ಆದರೆ ಮುದಗಲ್  ಪಟ್ಟಣದ ಪ್ರದೀಪ ಉಪ್ಪಾರ ಎನ್ನುವ ಯುವಕ ಜೆಡಿಎಸ್ ಪಕ್ಷದ ಯುವ ಮುಖಂಡ ಸಿದ್ದು  ವಾಯ್ ಬಂಡಿ  ಭಾವಚಿತ್ರವನ್ನ ತನ್ನ  ಎದೆಯ ಮೇಲೆ ಹಚ್ಚೆ  ಹಾಕಿಸಿಕೊಳ್ಳುವ ಮೂಲಕ ಅಭಿಮಾನ ಮೆರೆದಿದ್ದಾನೆ. ಆದರೆ ಯುವಕನ  ಅಭಿಮಾನಕ್ಕೆ  ಸಿದ್ದು ಬಂಡಿ ಕ್ಯಾರೇ ಎನ್ನದೆ ಅಭಿಮಾನಿಬಗ್ಗೆ ನಿರ್ಲಕ್ಷ ತೋರಿರುವುದು ಜೆಡಿಎಸ್ ಕಾರ್ಯಕರ್ತರಲ್ಲಿ ಬೇಸರ ತಂದಿದೆ ಇಂತಹ ನಾಯಕ ನಮಗೆ ಬೇಕಾ ಎಂದು ಜೆಡಿಎಸ್  ಪಕ್ಷ ತೊರೆಯುವ ಮಾತುಗಳು ಕೂಡ ಕೇಳಿ ಬರುತ್ತಿವೆ.
Share this Article
error: Content is protected !!