ಮುದಗಲ್: ಕ್ರಿಮಿನಾಶಕ ಸಿಂಪಡನೆ  ವೇಳೆ ರೈತನ ಸಾವು

Nagaraj M
0 Min Read
.
ನಾಗರಾಜ್ ಎಸ್ ಮಡಿವಾಳರ 
ಮುದಗಲ್ : ಪಟ್ಟಣದ ಸಮೀಪದ ಅಡವಿಭಾವಿ ಗ್ರಾಮದಲ್ಲಿ ಕ್ರಿಮಿನಶಾಕ ಸಿಂಪಡನೆ  ವೇಳೆ  ರೈತನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ. ಗ್ರಾಮದ ನಿವಾಸಿ ಬಸವರಾಜ್ ತಂದೆ ಮಾನಪ್ಪ ಪರಾಂಪುರ (36)ಎಂಬುವ ರೈತ ರವಿವಾರ ಬೆಳಿಗ್ಗೆ 7.30ರ ಸುಮಾರಿಗೆ ತಮ್ಮ ಹೊಲದಲ್ಲಿ ಕ್ರಿಮಿನಾಶಕ  ಸಿಂಪಡನೆ  ಮಾಡುವ ವೇಳೆ  ಮೂಗು ಮತ್ತು ಬಾಯಿಯ ಒಳಗೆ ಕ್ರಿಮಿನಾಶಕ ಹೋಗಿದ್ದು ರೈತ  ಲಿಂಗಸಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದಾನೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
Share this Article
error: Content is protected !!