ಕರೋನ ಜಾಗೃತಿಗಾಗಿ ಜಿಲ್ಲಾಧಿಕಾರಿಗಳ ಭೇಟಿ 

Nagaraj M
0 Min Read

ತಾವರಗೇರಾ : ಪಟ್ಟಣಕ್ಕೆ ಬುದುವಾರ ಕರೋನ ಜಾಗೃತಿಗಾಗಿ 6 ಮತ್ತು 7ನೇ ವಾರ್ಡ್ ನಲ್ಲಿ ಲಸಿಕೆ
ಹಾಕಿಸುವಂತೆ  ಕೊಪ್ಪಳ ಜಿಲ್ಲಾಧಿಕಾರಿ ಸುರೊಳಕರ  ವಿಕಾಸ್ ಕಿಶೋರ್  ಜನರಲ್ಲಿ ತಿಳಿ ಹೇಳಿದರು. ನಂತರ  ಅವರಿಗೆ ತಾವರಗೇರಾ 5ನೇ ವಾರ್ಡ್  ನಿವಾಸಿಗಳು
ಮೂಲಭೂತ ಸೌಕರ್ಯವಾದ ಶೌಚಾಲಯ ಹಾಗೂ ಇನ್ನಿತರ ಸಮಸ್ಯೆಗಳನ್ನು  ಬಗೆಹರಿಸುವಂತೆ ಮನವಿಪತ್ರ ಸಲ್ಲಿಸಿದರು ಈ ಸಂದರ್ಭ ಜಿಪಂ ಸಿಇಓ, ಬಿ‌.ಪೌಜಿಯಾ ತರುನ್ನಮ್, ಜಿಲ್ಲಾ ಆರೋಗ್ಯಧಿಕಾರಿ, ತಾಲೂಕ ಆರೋಗ್ಯ ಅಧಿಕಾರಿ ಆನಂದ ಗೊಟೂರು, ತಹಸೀಲ್ದಾರ ಎಂ ಸಿದ್ದೇಶ್ , ತಾ. ಪಂ ಇ ಓ. ಜೈರಾಮ್ ಚೌವಣ, ಇದ್ದರು.
Share this Article
error: Content is protected !!