ಶ್ರೀ ನಿಜ ಸುಖಿ ಹಡಪದ ಅಪ್ಪಣ್ಣ ಯುವಕ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ 

Nagaraj M
0 Min Read
ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ :  ಪಟ್ಟಣದ ಶ್ರೀ ನಿಜ ಸುಖಿ ಹಡಪದ ಅಪ್ಪಣ್ಣ ಯುವಕ ಸಂಘಕ್ಕೆ ಸಭೆಯ ಮೂಲಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ
ಗೌರವಾಧ್ಯಕ್ಷರನ್ನಾಗಿ ಬಸವರಾಜ ಈರಪ್ಪ ಆಮದಿಹಾಳ,
ಅಧ್ಯಕ್ಷರನ್ನಾಗಿ  ಹನುಮಂತ ಮಲ್ಲೇಶಪ್ಪ ,  ಉಪಾಧ್ಯಕ್ಷರನ್ನಾಗಿ  ಬಸವರಾಜ ಮಲ್ಲಪ್ಪ ತುರಡಗಿ, ಪ್ರಧಾನ ಕಾರ್ಯದರ್ಶಿಯಾಗಿ
ಬಸವರಾಜ ಶರಣಪ್ಪ ಬನ್ನಿಗೋಳ, ಬಸವರಾಜ ಶಂಕ್ರಪ್ಪ ಆದಾಪೂರು, ಸಂಘಟನಾ ಕಾರ್ಯದರ್ಶಿಯಾಗಿ  ಚಂದ್ರು ನಾಗಪ್ಪ ಹೂನೂರು, ಖಜಾಂಚಿಯಾಗಿ  ಈಶಪ್ಪ ಶಂಕ್ರಪ್ಪ ವ್ಯಾಕರನಾಳ,  ಕಾನೂನು ಸಲಹೆಗಾರ ರಾಘವೇಂದ್ರ ಶಿವರುದ್ರಪ್ಪ ಛತ್ತರ  ಕಾರ್ಯಕಾರಣಿ ಸದಸ್ಯರಾಗಿ ಅಮರೇಶ ತಿಪ್ಪಣ್ಣ ಖೈರವಾಡಗಿ , ರವಿ ಶಿವಮೂರ್ತಿ ರನ್ನು ಆಯ್ಕೆ ಮಾಡಲಾಗಿದೆ.
Share this Article
error: Content is protected !!