ಮುದಗಲ್ : ಸಮೀಪದ ತಿಮ್ಮಾಪುರದ
ಕಲ್ಯಾಣಾಶ್ರಮ ಶ್ರೀ ಮಠದ ,ಜನ ಮನ ಕಲ್ಯಾಣ ಜಾತ್ರಾ ಮಹೋತ್ಸವ ಏಪ್ರಿಲ್ 28,29,30 ರಂದು ಪ್ರತಿ ವರ್ಷದಂತೆ ಈ ವರ್ಷವು ಕೂಡ ನಡೆಯಲಿದೆ.
ಜಾತ್ರೆಯಲ್ಲಿ ದಿ. 30ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ವಧು,ವರರ, ಹೆಸರುಗಳನ್ನು ಸಂಬಂಧಿಗಳು, ಆಸಕ್ತರು ದಾಖಲೆಗಳೊಂದಿಗೆ ನೇರವಾಗಿ ಶ್ರೀ ಮಠದ ಸಂಚಾಲಕರನ್ನು ಸಂಪರ್ಕಿಸಿ ನೊಂದಾಯಿಸಿ ಕೊಳ್ಳಬಹುದಾಗಿದೆ ಎಂದು ಶ್ರೀ ಮಠದ ಸಂಚಾಲಕರು ಉದಯವಾಹಿನಿ ಪತ್ರಿಕೆ ಮೂಲಕ ತಿಳಿಸಿದ್ದಾರೆ. ಸಂಪರ್ಕಿಸಬೇಕಾದ ಶ್ರೀ ಮಠದ ದೂರವಾಣಿ ಸಂಖ್ಯೆಗಳು 8296273787,9901010733, 9880777645,9632492702