13ಕ್ಕೆ ಆಧುನಿಕ ಸಾಹಿತ್ಯ ವಿಷಯದ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ.

Nagaraj M
0 Min Read
ಲಿಂಗಸಗೂರು : ತಾ.ಕ.ಸಾ.ಪ ಅಧ್ಯಕ್ಷ ಪ್ರೊ.ಜಿ.ವಿ ಕೆಂಚನಗುಡ್ಡ ಲಿಂಗಸೂಗೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ  ಮಾತನಾಡಿದ ಅವರು  ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿಸಿಬಿ ಕಾಲೇಜು ಇವರ  ಸಹಯೋಗದಲ್ಲಿ ರಾಯಚೂರು ಆಧುನಿಕ ಸಾಹಿತ್ಯ ವಿಷಯದ ಕುರಿತು ಇದೆ 13 ಕ್ಕೆ  ವಿಸಿಬಿ ಕಾಲೇಜಿನಲ್ಲಿ ವಿಚಾರ ಸಂಕಿರಣ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿದೆ ಎಂದು ವಿಚಾರ ಸಂಕಿರಣದಲ್ಲಿ ನಾಡಿನ ಖ್ಯಾತ ಸಾಹಿತಿಗಳು, ವಿದ್ವಾಂಸರು ಭಾಗವಹಿಸಲಿದ್ದಾರೆ.  ತಾಲೂಕಿನ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭ ಕಾಲೇಜು ಪ್ರಾಚಾರ್ಯ ಡಾ. ಜಗದೀಶ,  ವೈ. ವೈ ಈಳಿಗೇರ್,  ಚಂದ್ರಶೇಖರ ಪಾಟೀಲ್, ಕಾರ್ಯದರ್ಶಿ ದುರ್ಗಾಸಿಂಗ್, ಬಾಲಪ್ಪ ವಾಂಕಡೋತ್ ಇದ್ದರು.
Share this Article
error: Content is protected !!