ಬಸ್ ಬ್ರೇಕ್  ಫೇಲ್ : ತಪ್ಪಿದ ಭಾರೀ ದುರಂತ  

Nagaraj M
1 Min Read
ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಪಟ್ಟಣದಿಂದ ಲಿಂಗಸಗೂರು ಹೋಗುವ ರಸ್ತೆ ಮದ್ಯ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಾಗಲಕೋಟ ಘಟಕದ  ಬಸ್
ರಸ್ತೆಯಲ್ಲಿ ಚಲಿಸುತ್ತಿರುವ ವೇಳೆ ಬ್ರೇಕ್ ಫೇಲ್ ಆಗಿದ್ದ ಹಿನ್ನೆಲೆಯಲ್ಲಿ ಬಸ್ ನಿಯಂತ್ರಣಕ್ಕೆ ಸಿಗದಂತಾಗಿದೆ.  ಬಳಿಕ ಚಾಲಕ ರಸ್ತೆಯ ಬಲಭಾಗಕ್ಕೆ  ಬಸ್ ನ್ನು  ತಿರುಗಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಮಣ್ಣಿನ ತಗ್ಗು ದಿನ್ನಿಯಿಂದ  ಬಸ್ ನಿಂತ ಪರಿಣಾಮ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.ಬಸ್ ನಲ್ಲಿ ಶಾಲಾ, ಕಾಲೇಜು ಮಕ್ಕಳು ಸೇರಿ 60ಜನ ಪ್ರಯಾಣಿಕರು ಇದ್ದರು ಚಾಲಕ ಪ್ರಜ್ಞೆ ತಪ್ಪಿದರೆ ದೊಡ್ಡ ದುರಂತವೇ ಸಂಭವಿಸುತ್ತಿತ್ತು. ಹೀಗಾಗಿ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ.
Share this Article
error: Content is protected !!