ಬೀದಿ ಬದಿ ವ್ಯಾಪಾರಸ್ಥರಿಗೆ ‘ನಾನೂ ಕೂಡಾ ಡಿಜಿಟಲ್’ ತರಬೇತಿ 

Nagaraj M
1 Min Read
ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್  : ಪಟ್ಟಣದ ಪುರಸಭೆ ಆವರಣದಲ್ಲಿ
ಪ್ರಧಾನ ಮಂತ್ರಿಗಳ ಆತ್ಮನಿರ್ಭರ್ ನಿಧಿ ಯೋಜನೆಯಡಿ  ‘ನಾನೂ ಕೂಡಾ ಡಿಜಿಟಲ್’ ತರಬೇತಿ ನಡೆಯಿತು. ಪಟ್ಟಣದ ಎಸ್ ಬಿ ಐ ಬ್ಯಾಂಕ್ ನಿಂದ  ಬೀದಿ ಬದಿ ವ್ಯಾಪಾರಸ್ಥರಿಗಾಗಿ  100 ಕ್ಯೂ ಆರ್ ಕೊಡ್ ನೀಡಿದ್ದರು. ಅವುಗಳನ್ನು ವ್ಯಾಪಾರಸ್ಥರಿಗೆ ವಿತರಣೆ ಮಾಡಿ ಅವುಗಳ  ಸದುಪಯೋಗದ ಕುರಿತು ತರಬೇತಿ ನೀಡಲಾಯಿತು.ಈ ಸಂದರ್ಭ ಪುರಸಭೆ ಉಪಾಧ್ಯಕ್ಷ ಶಿವಾಗಪ್ಪ ಬಡಕುರಿ, ಪುರಸಭೆ ಮುಖ್ಯಾಧಿಕಾರಿ ಮರಿಲಿಂಗಪ್ಪ, ಸಮುದಾಯ ಸಂಘಟನಾ ಅಧಿಕಾರಿ   ಚನ್ನಮ್ಮ , ಕೆನರಾ ಬ್ಯಾಂಕ್  ಸಿಬ್ಬಂದಿ ಚಂದ್ರಶೇಖರ , ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಪವನ್ ಹಾಗೂ ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರು ಇದ್ದರು.
Share this Article
error: Content is protected !!