ಎಬಿವಿಪಿಯಿಂದ ಸ್ವಾಮಿ ವಿವೇಕಾನಂದರ 158 ನೇ ಜಯಂತೋತ್ಸವ

Nagaraj M
1 Min Read
ನಾಗರಾಜ್ ಎಸ್ ಮಡಿವಾಳರ್ 
ಹುಬ್ಬಳ್ಳಿ :  ನಗರದ ಬಿ.ವಿ.ಬಿ ವಿಶ್ವವಿದ್ಯಾಲಯದ ಮುಂಭಾಗ ಸರಸ್ವತಿ ಹಾಗೂ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹುಬ್ಬಳ್ಳಿ ಮಹಾನಗರದ ವತಿಯಿಂದ ಸ್ವಾಮಿ ವಿವೇಕಾನಂದರ 158 ನೇ ಜಯಂತೋತ್ಸವ ಆಚರಿಸಲಾಯಿತು
ಈ ಸಂದರ್ಭ ಬಿ.ವಿ.ಬಿ ಪ್ರಾಂಶುಪಾಲರಾದ ತಿವಾರಿ ಸರ್ ಎಬಿವಿಪಿ  ಹುಬ್ಬಳ್ಳಿ  ನಗರ ಅಧ್ಯಕ್ಷ ವಿಠಲ್ ವಾಗ್ಮೋಡೆ,  ಮುನವಳ್ಳಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಪ್ರಾಚಾರ್ಯ  ವೀರೇಶ್ ಅಂಗಡಿ, ಎಬಿವಿಪಿ ಕರ್ನಾಟಕ ಪ್ರಾಂತದ ಸಹ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ,
ರಾಜ್ಯ ಸಹ ಕಾರ್ಯದರ್ಶಿ ಕಾವ್ಯ ಜೋಷಿ  ನಗರ ಕಾರ್ಯದರ್ಶಿ  ಅರುಣ್ ಶಾಮನೂರು  ತಾಲೂಕು ಸಂಚಾಲಕ ಸುಹಾಸ್ ನಡಕಟ್ಟಿ  ನಗರ ಸಂಘಟನಾ ಕಾರ್ಯದರ್ಶಿ ಬಸವರಾಜ ದೋಣಿ ಇದ್ದರು..
Share this Article
error: Content is protected !!