ಮತ ಎಣಿಕೆ : ‘ಚೀಟಿ’ ತಂದ ಅದೃಷ್ಟ

N Shameed
0 Min Read

 

ಎನ್ ಶಾಮೀದ್ ತಾವರಗೇರಾ

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶವು ತಡರಾತ್ರಿ ವರೆಗು ನಡೆಯಿತು.

ಅಚ್ಚರಿಯ 2 ಫಲಿತಾಂಶ  ಕ್ಷೇತ್ರದಲ್ಲಿ ಕಂಡು ಬಂದಿದ್ದು, ಗುಡ್ಡದ ದೇವಲಾಪುರ ಮತ್ತು ಮಿಟ್ಟಿಲಕೋಡ ಗ್ರಾಮದ ಅಭ್ಯರ್ಥಿಗಳು ಸಮ ಮತ ಪಡೆದೀದ್ದರಿಂದಾಗಿ ಚುನಾವಣಾಧಿಕಾರಿಗಳ ನಿಯಮದ ಪ್ರಕಾರ ಚೀಟಿ ಎತ್ತಲಾಯಿತು ಅದರಲ್ಲಿ ಅದೃಷ್ಟದ ಸದಸ್ಯರಾಗಿ  ಗುಡ್ಡದ ದೇವಲಾಪುರದ ವೆಂಕಟೇಶ ಹಾಗು ಮಿಟ್ಟಿಲಕೋಡ ಗ್ರಾಮದ ಆರ್ ವಿ ರೇಖಾ ಇಬ್ಬರು ಅಚ್ಚರಿಯ ಆಯ್ಕೆಯಾಗುವ ಮೂಲಕ ತಾಲೂಕಿನ ಗಮನ ಸೆಳೆದರು.

Share this Article
error: Content is protected !!