ತಾವರಗೇರಾ,: ಪಟ್ಟಣಕ್ಕಿಂದು ಗಾಲಿ ಜನಾರ್ಧನ ರೆಡ್ಡಿ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಕೆಆರ್ ಪಿಪಿ ಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಪಟ್ಟಣಕ್ಕಿಂದು ಆಗಮಿಸಿ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಸಿ ಎಂ ಹಿರೇಮಠ ಅವರ ಪರವಾಗಿ ಸಾಯಂಕಾಲ 4.30 ಗಂಟೆಗೆ ಪ್ರಚಾರ ನಡೆಸಲಿದ್ದಾರೆ.

ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಿಂದ ಮೆರವಣಿಗೆಯ ಮುಕಾಂತರ ಹಳೇ ಬಸ ನಿಲ್ದಾಣ ವೃತ್ತದಲ್ಲಿ ನಡೆಯುವ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ನಂತರ ಇಲ್ಲಿಂದ ಗಂಗನಾಳ ಗೆ ತೆರಳಿ ಪಂಚಪಕ್ಷಿ ಮಾರುತಿ ದೇವಸ್ಥಾನಕ್ಕೆ ಭೇಟಿನೀಡಿ ಅಲ್ಲಿಂದ ಗಂಗಾವತಿ ಗೆ ತೆರಳಲಿದ್ದಾರೆಂದು ತಿಳಿದು ಬಂದಿದೆ.

Share this Article
error: Content is protected !!