ತಾವರಗೇರಾ: ಕೆರೆ ಒಡೆದು ಸಂಪೂರ್ಣ ನೀರು ಪೋಲು..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕೆರೆ ಒಡ್ಡು ಹೊಡೆದು ಕೆರೆಯಲ್ಲಿನ ಸಂಪೂರ್ಣ ನೀರು ಕೊಚ್ಚಿಕೊಂಡು ಹೋದ ಘಟನೆ ಸಮೀಪದ ಅಮರಾಪುರ ಕೆರೆಯಲ್ಲಿ ನಡೆದಿದೆ.
2009- 10 ನೇ ಸಾಲಿ‌ನ 13 ಏಕರೆ ವಿಸ್ತೀರ್ಣದ ಲ್ಲಿ ನಿರ್ಮಾಣಗೊಂಡಿದ್ದ ಕೆರೆಯು ನಿನ್ನೆ ತಡರಾತ್ರಿ ಸುರಿದ ಬಾರಿ ಮಳೆಯಿಂದಾಗಿ ಒಡ್ಡಿನಲ್ಲಿ ಬಿರುಕು ಬಿಟ್ಟು ನಂತರ ನೀರಿನ ರಬಸಕ್ಕೆ ಕೆರೆ ಒಡ್ಡು ಹೊಡೆದಿದ್ದು ಘಟನಾ ಸ್ಥಳಕ್ಕೆ ಶಾಸಕ ಅಮರೇಗೌಡ ಬಯ್ಯಾಪೂರ ಹಾಗೂ ನೀರಾವರಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share this Article
error: Content is protected !!