ವೀಕೆಂಡ್ ಲಾಕ್ ಡೌನ್, ಮಾನವೀಯತೆ ಮೆರೆದ ಪೊಲೀಸ್..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಲಾಕ್ ಡೌನ್ ಸಂದರ್ಭದಲ್ಲಿ ಪಟ್ಟಣದ ಅಂಗಡಿ ಮುಂಗಟ್ಟುಗಳು ಬಂದ ಆಗಿದ್ದರಿಂದಾಗಿ ಆಹಾರ ವಿಲ್ಲದೇ ಪರದಾಡುತ್ತಿದ್ದ ನಾಯಿಗಳಿಗೆ ಉಪಹಾರ ನೀಡಿ ಮಾನವೀಯತೆ ಮೆರೆದ ಪೊಲೀಸ್.

ಸ್ಥಳೀಯ ಠಾಣೆಯ ರೈಟರ್ (ಬೆರಳಚ್ಚು ದಾರ) ಬಸವರಾಜ ಇಂಗಳದಾಳ ಹಸಿವಿನಿಂದ ಕಂಗಾಲಾಗಿದ್ದ ನಾಯಿಗಳನ್ನು ಕಂಡು ತಮ್ಮಲಿದ್ದ ಬಿಸ್ಕಿಟ್ ಅನ್ನು ನಾಯಿಗಳಿಗೆ ನೀಡುವ ಮೂಲಕ ಸ್ವಲ್ಪ ಮಟ್ಟಿಗಾದರು ಹಸಿವನ್ನು ನೀಗಿಸುವ ಪ್ರಯತ್ನಕ್ಕೆ ಪಟ್ಟಣದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ಮಾನವೀಯತೆ ಪೊಲೀಸರಲ್ಲು ಇದೇ ಎಂಬುದನ್ನು ತೋರಿಸಿಕೊಟ್ಟಿರುವುದು ಪೊಲೀಸ್ ಇಲಾಖೆಗೆ ಸಂದ ಗೌರವ ವಾಗಿದೆ.

 

Share this Article
error: Content is protected !!