ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಕಳೆದ ಮೇ ತಿಂಗಳಲ್ಲಿ ಕರೊನಾಕ್ಕೆ ಬಲಿಯಾದ ಮುಖಂಡ ಮಹೇಶ ಕೊನಸಾಗರ ಅವರ ಪುತ್ರಿ ಸ್ಪಂದನಾ ತಂದೆಯ ಸಮಾದಿ ಬಳಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Video Player
00:00
00:00
ಮಹೇಶ ಕೊನಸಾಗರ ಅವರ ಪುತ್ರಿ ತನ್ನ ಕುಟುಂಬದವರೊಂದಿಗೆ ತಂದೆಯ ಸಮಾಧಿ ಬಳಿ ಹೋಗಿ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ತಂದೆಯ ಮೇಲಿನ ಪ್ರೀತಿ ವಾತ್ಸಲ್ಯಕ್ಕೆ ಸಾಕ್ಷಿಯಾಗಿದೆ. ವಿಡಿಯೋ ನೋಡಿದ ಸಾರ್ವಜನಿಕರು ಸ್ಪಂಧನಾಳ ಮೇಲೆ ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ.