ತಾವರಗೇರಾ: ಪಿಎಸ್ಐ ಗೀತಾಂಜಲಿ ಶಿಂಧೆ ಬಿಡುಗಡೆ, ಠಾಣಾ ಪ್ರಭಾರಿಯಾಗಿ ಮಲ್ಲಪ್ಪ ವಜ್ರದ..!

N Shameed
1 Min Read

ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಸ್ಥಳೀಯ ಠಾಣೆಯ ಪಿಎಸ್ಐ ಆಗಿದ್ದ ಗೀತಾಂಜಲಿ ಶಿಂಧೆ ಮೇ 22 ರಂದು ಶಿರವಾರ ಠಾಣೆಗೆ ವರ್ಗಾವಣೆ ಗೊಂಡಿದ್ದರು ಲಾಕ್ ಡೌನ ಹಿನ್ನಲೆಯಲ್ಲಿ ಕೆಲ ದಿನಗಳಿಂದ ಇಲ್ಲಿಯೇ ಕರ್ತವ್ಯ ನಿರ್ವಹಿಸಿ ಭಾನುವಾರದಂದು ಜಿಲ್ಲಾ ವರಿಷ್ಠಾಧಿಕಾರಿಗಳ ಆದೇಶದ ಮೇರೆಗೆ ಸ್ಥಳೀಯ ಠಾಣೆಯಿಂದ ಬಿಡುಗಡೆಗೊಂಡು ಇಲ್ಲಿಯ ಎಎಸ್ಐ ಮಲ್ಲಪ್ಪ ವಜ್ರದ ಅವರಿಗೆ ಠಾಣೆಯ ಸಂಪೂರ್ಣ ಪ್ರಭಾರವನ್ನು ವಹಿಸಿ ಇಲ್ಲಿಂದ ಬಿಡುಗಡೆಗೊಂಡಿದ್ದಾರೆ.

ಇದೇ ಸಂಧರ್ಬದಲ್ಲಿ ಬಿಡುಗಡೆಗೊಂಡ ಗೀತಾಂಜಲಿ ಶಿಂಧೆ ಅವರನ್ನು ಕುಷ್ಟಗಿ ಸಿಪಿಐ ನಿಂಗಪ್ಪ ಎನ್ ಆರ್, ಹಾಗೂ ಸ್ಥಳೀಯ ಠಾಣೆಯ ಎಎಸ್ಐ ಹಾಗೂ ಸಿಬ್ಬಂದಿ ವರ್ಗದವರು ಸನ್ಮಾನಿಸಿ ಬೀಳ್ಕೊಟ್ಟಿದ್ದಾರೆ.

Share this Article
error: Content is protected !!