ತಾವರಗೇರಾ: ತರಕಾರಿ ಸೀಜ್, ಬಡವರಿಗೆ ವಿತರಿಸಿದ ಪಿಎಸ್ಐ..!

N Shameed
1 Min Read

ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಸಂಪೂರ್ಣ ಲಾಕ್ ಡೌನ ಸಂಧರ್ಬದಲ್ಲಿ ನಿಯಮ ಮೀರಿ ತರಕಾರಿ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಪೊಲೀಸ್ ರು ದಾಳಿ ನಡೆಸಿ ತರಕಾರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ತರಕಾರಿ ವ್ಯಾಪಾರಿ ವಿಠ್ಠಲ ಸಿಂಗ್ ಮಾರಾಟ ಮಾಡುತ್ತಿದ್ದನ್ನು ಕಂಡ ಸ್ಥಳೀಯ ಠಾಣಾಧಿಕಾರಿ ಗೀತಾಂಜಲಿ ಶಿಂಧೆ ಹಾಗೂ ಸಿಬ್ಬಂದಿ ವರ್ಗ ಸೇರಿ 2 ಚೀಲ ಉಳ್ಳಾಗಡ್ಡಿ, 1 ಚೀಲ ಗಜ್ಜರಿ, 1 ಚೀಲ ಮೆಣಸಿನಕಾಯಿನ್ನು ವಶಪಡಿಸಿಕೊಂಡು ಇಲ್ಲಿಯ ಬಸವಣ್ಣ ಕ್ಯಾಂಪ್ ನ ಬಡ ನಿವಾಸಿಗಳಿಗೆ ವಿತರಿಸಿದ್ದಾರೆ.

Share this Article
error: Content is protected !!