ಕಿಲ್ಲಾರಹಟ್ಟಿ ತಾಂಡಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

N Shameed
1 Min Read

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:  ಸಮೀಪದ ಕಿಲ್ಲಾರಹಟ್ಟಿ ತಾಂಡಾದಲ್ಲಿ ಶ್ರೀ ಪಿತಾರಾಮ್ ಪೂಜಾರಿಯವರ 40 ನೇ ಪುಣ್ಯ ಸ್ಮರಣೆ ಅಂಗವಾಗಿ ಗೋರ ಬಂಜಾರ ಗಾನ ಸುಧೆ ಕಲಾ ಬಳಗ (ರಿ) ಹಾಗೂ ಕುಷ್ಟಗಿಯ ತಾಲೂಕಿನ ಕಿಲ್ಲಾರಹಟ್ಟಿ ತಾಂಡಾದ ಬಂಜಾರ ಸಮುದಾಯದ ಸಹಯೋಗದೊಂದಿಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾನ ಚಂದನ ಗಾಯಕ ಗೋಪಾಲ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮುಖಂಡರಾದ ದರ್ಮಪ್ಪ, ನಾನಪ್ಪ, ಉಮೇಶ ರಾಠೋಡ, ಸೋಮಪ್ಪ, ಹನುಮಂತ, ಲೋಕ ಪುಜಾರಿ, ಲಾಲ ಪೂಜಾರಿ, ಹನುಮಂತ ಚಿನ್ನ ರಾಠೋಡ, ದೇವೆಂದ್ರಪ್ಪ, ಎಲ್ ಕೇಶಪ್ಪ ಪೋಲಿಸ್, ಹಾಗೂ ಶಿಕ್ಷಕರಾದ ಗಿರಿಯಪ್ಪ ಗೌಡ ಪಾಟೀಲ, ಶಂಕರ ರಾಠೋಡ, ತಿಮ್ಮಪ್ಪ ಮಡ್ಡೆರ ಸೇರಿದಂತೆ ತಾಂಡಾದ ಗಣ್ಯರು ಹಾಗೂ ಮತ್ತೀತರರಿದ್ದರು.

Share this Article
error: Content is protected !!