ಸಂಗಪ್ಪ ಬೆಲ್ಲದ ಅವರ ಪುತ್ರ ಅಪಘಾತದಲ್ಲಿ ಸಾವು.

N Shameed
0 Min Read

 

ವರದಿ: ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಕುಷ್ಟಗಿ ತಾಲೂಕಿನ ಟೆಂಗುಟ್ಟಿ ಕ್ರಾಸ್ ಬಳಿ ಸಂಭವಿಸಿದ ಅಪಘಾತ ದಲ್ಲಿ ಕೆ.ಗೋನಾಳ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಂಗಪ್ಪ ಬೆಲ್ಲದ ಅವರ ಪುತ್ರ ಬಸವರಾಜ ಸಂಗಪ್ಪ ಬೆಲ್ಲದ ಮೃತಪಟ್ಟ ಘಟನೆ ಗುರುವಾರ ಸಂಜೆ ಜರುಗಿದೆ.
ಮೃತ ಪಟ್ಟ ಯುವಕನ ತಂದೆ ಸಂಗಪ್ಪ ಬೆಲ್ಲದ ಈ ಹಿಂದೆ ತಾವರಗೇರಾ ಸಿಆರ್ ಸಿ ಆಗಿದ್ದರು, ಮೃತ ಪಟ್ಟ ಬಸವರಾಜ ಬೆಲ್ಲದ ವಿಷಯ ತಿಳಿಯುತ್ತಿದ್ದಂತೆ ತಾವರಗೇರಾ ವಲಯ ಮಟ್ಟದ ಶಿಕ್ಷಕರು ಅತೀವ ದುಃಖ ವ್ಯಕ್ತಪಡಿಸಿದ್ದಾರೆ.

Share this Article
error: Content is protected !!