Saturday , July 27 2024

Recent Posts

ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಂತರ್ರಾಷ್ಟ್ರೀಯ ತೊಗಲುಗೊಂಬೆ ಕಲಾವಿದ ಕೇಶಪ್ಪ ಸಿಳ್ಳಿಕ್ಯಾತರ್ ಆಯ್ಕೆ

  ಎನ್ ಶಾಮೀದ ತಾವರಗೇರಾ ಕೊಪ್ಪಳ,: ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯಿಂದ ಬರುವ 2021 ಜನವರಿ 10, 11 ಮತ್ತು12 ರಂದು 17 ನೇ ಬಾರಿಗೆ ನಡೆಯುವ ಇಟಗಿ ಉತ್ಸವದಲ್ಲಿ ಜ. 12 ರಂದು ನಡೆಯುವ 2 ನೇ ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ರನ್ನಾಗಿ ಕೇಶಪ್ಪ ಸಿಳ್ಳಿಕ್ಯಾತರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಭಾನುವಾರ ಕೊಪ್ಪಳದಲ್ಲಿ ನಡೆದ ಉತ್ಸವದ ಕಾರ್ಯಕಾರಿ ಸಮಿತಿಯ …

Read More »

ಮೆಣೇಧಾಳ ಗ್ರಾಮ ಪಂಚಾಯತ ಚುನಾವಣೆ ಅಭ್ಯರ್ಥಿ ನಿಧನ

    ತಾವರಗೇರಾ: ಸಮೀಪದ ಮೆಣೇಧಾಳ ಗ್ರಾಪಂ ಅಭ್ಯರ್ಥಿ ಮೆಣೇಧಾಳ ಗ್ರಾಮದ ವಾರ್ಡ್ ನಂಬರ್ 02 ರ  ಸಾಮಾನ್ಯ ಮೀಸಲು ಕ್ಷೇತ್ರದ ಅಭ್ಯರ್ಥಿ ವೀರಭದ್ರಪ್ಪ ಮೆಂಟಗೇರಿ (55) ಪಾರ್ಶ್ವವಾಯು ರೋಗದಿಂದ‌ ಶನಿವಾರ ಸಂಜೆ‌ ಮೃತರಾಗಿದ್ದಾರೆ. ನಾಳೆ ನಡೆಯಲಿರುವ ಗ್ರಾಪಂ ಚುನಾವಣೆಯ ಅಭ್ಯರ್ಥಿ ವೀರಭದ್ರಪ್ಪ ಕಳೆದ‌ ಮೂರು ದಿನಗಳ ಹಿಂದೆ ಪಾರ್ಶ್ವವಾಯು ಗೆ ತುತ್ತಾಗಿ ಹುಬ್ಬಳ್ಳಿ ಆಸ್ಪತ್ರೆಯಲ್ಲಿ  ದಾಖಲಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಮೃತರಾಗಿದ್ದಾರೆ. ಎನ್ ಶಾಮೀದ್ ತಾವರಗೇರಾ

Read More »
error: Content is protected !!