Monday , May 20 2024

Recent Posts

ತಾವರಗೇರಾ:- ಸ್ಟೇಟಸ್ ನಲ್ಲಿ ಪಾಕಿಸ್ತಾನ ಧ್ವಜ ಯುವಕನ ಬಂಧನ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದಲ್ಲಿ ಸೈಕಲ್ ಶಾಪ್ ಇಟ್ಟುಕೊಂಡಿದ್ದ ರಾಜಾಸಾಬ ಮಹಮ್ಮದ್ ಸಾಬ ನಾಯ್ಕ ಎಂಬ ವ್ಯಕ್ತಿ , ತನ್ನ ಮೊಬೈಲ್ ದ ಸ್ಟೇಟಸ್ ದಲ್ಲಿ ಪಾಕಿಸ್ತಾನ ಧ್ವಜದ ಫೋಟೊ ಹಾಕಿ , ಸ್ಥಳೀಯ ಮಸೀದಿ ಯೊಂದರಲ್ಲಿ ನಿಯೋಜಿಸಿರುವ ಕಾರ್ಯಕ್ರಮಕ್ಕೆ , ಸ್ಥಳೀಯ ಮುಸಲ್ಮಾನರನ್ನು ಪಾಕಿಸ್ತಾನದ ಪರವಾಗಿ ಸ್ವಾಗತಿಸುತ್ತೇನೆ .ಎಂದು ಹಾಕಿದ ಕಾರಣ , ಭಜರಂಗದಳ ಹಾಗೂ ಇನ್ನಿತರ ಸಂಘಟನೆಗಳು ನೀಡಿದ ದೂರಿನ ಮೇಲೆ ತಾವರಗೇರಾ ಠಾಣೆಯಲ್ಲಿ …

Read More »

ತಾವರಗೇರಾ: ಶಾಮೀದ್ ಅಲಿ ದರ್ಗಾದಲ್ಲಿ ದೀಪೋತ್ಸವ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಶಾಮೀದ್ ಅಲಿ ದರ್ಗಾದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ದೀಪಾವಳಿ ಹಬ್ಬದಂದು ದೀಪಗಳನ್ನು ಬೆಳಗಿಸುವ ಮೂಲಕ ಮುದುಗಲ್ ಕುಟುಂಬದ ಸದಸ್ಯರು ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಮುದಗಲ್ ಕುಟುಂಬದ ಡಾ. ಶರಣಪ್ಪ ಸೋಲಿ ಕಾಬ್ಳೆ, ಕುಟುಂಬದ ಸದಸ್ಯರು ಸೇರಿಕೊಂಡು ದರ್ಗಾದಲ್ಲಿ 5000 ದೀಪಗಳನ್ನು ಬೆಳಗಿಸಿ ದೀಪಾವಳಿಯ ದೀಪೋತ್ಸವವನ್ನು ಆಚರಿಸಿದರು. ಸೌಹಾರ್ದತೆಯ ಸಂಕೇತವಾದ ಶಾಮಿದಲ್ಲಿ ದರ್ಗದಲ್ಲಿ ಅವರ ಕುಟುಂಬ ಸದಸ್ಯರಾದ ಲಕ್ಷ್ಮಿಕಾಂತ್, …

Read More »

ಪ್ರಗತಿ ಪರ ಚಿಂತಕ, ಜ್ಞಾನದ “ಭಂಡಾರಿ” ವಿಧಿವಶ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ರಾಜ್ಯದಲ್ಲಿಯ ಪ್ರಗತಿಪರ ಚಿಂತಕರಲ್ಲಿ ಒಬ್ಬರಾಗಿದ್ದ ಹಾಗೂ ಹುಟ್ಟು ಹೋರಾಟಗಾರರಾದ ಮತ್ತು ಅಪಾರ ಜ್ಞಾನದ ಭಂಡಾರ ಹೊಂದಿದ್ದ ಆನಂದ ಭಂಡಾರಿ ವಿಧಿವಶರಾಗಿರುವುದು ದುರಂತವೇ ಸರಿ, ಬಡ ಹಾಗೂ ಶೋಷಿತ ವರ್ಗದ ಧ್ವನಿಯಾಗಿ ರಾಜ್ಯದಲ್ಲಿಯೇ ಮುಂಚೂಣಿ ನಾಯಕರಾಗಿ ದಲಿತ ಮುಖಂಡರಾಗಿ ಗುರುತಿಸಿಕೊಂಡಿದ್ದ ಅವರು ಅನೇಕ ಬಡ ಕುಟುಂಬ ಹಿಂದುಳಿದ ವರ್ಗದ ಪರ ಸದಾ ಮುಂಚೂಣಿಯಲ್ಲಿ ತಮ್ಮ ಹೋರಾಟದ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿ ಯಾವುದೇ ಜಾತಿ …

Read More »
error: Content is protected !!