ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದಲ್ಲಿ ಸೈಕಲ್ ಶಾಪ್ ಇಟ್ಟುಕೊಂಡಿದ್ದ ರಾಜಾಸಾಬ ಮಹಮ್ಮದ್ ಸಾಬ ನಾಯ್ಕ ಎಂಬ ವ್ಯಕ್ತಿ , ತನ್ನ ಮೊಬೈಲ್ ದ ಸ್ಟೇಟಸ್ ದಲ್ಲಿ ಪಾಕಿಸ್ತಾನ ಧ್ವಜದ ಫೋಟೊ ಹಾಕಿ , ಸ್ಥಳೀಯ ಮಸೀದಿ ಯೊಂದರಲ್ಲಿ ನಿಯೋಜಿಸಿರುವ ಕಾರ್ಯಕ್ರಮಕ್ಕೆ , ಸ್ಥಳೀಯ ಮುಸಲ್ಮಾನರನ್ನು ಪಾಕಿಸ್ತಾನದ ಪರವಾಗಿ ಸ್ವಾಗತಿಸುತ್ತೇನೆ .ಎಂದು ಹಾಕಿದ ಕಾರಣ , ಭಜರಂಗದಳ ಹಾಗೂ ಇನ್ನಿತರ ಸಂಘಟನೆಗಳು ನೀಡಿದ ದೂರಿನ ಮೇಲೆ ತಾವರಗೇರಾ ಠಾಣೆಯಲ್ಲಿ …
Read More »ತಾವರಗೇರಾ: ಸಿಡಿಲು ಬಡಿದು, ವ್ಯಕ್ತಿ ಸಾವು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸಮೀಪದ ಬಚನಾಳ್ ಗ್ರಾಮದಲ್ಲಿ ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ರವಿವ…
ತಾವರಗೇರಾ: ಶೌಚಾಲಯ ಗೋಡೆ ಕುಸಿತ ದುರ್ಘಟನೆ , ಸಚಿವ, ಶಾಸಕರ ಭೇಟಿ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಶೌಚಾಲಯ ಕುಸಿದು ಬಿದ್ದು, ಇಬ್ಬರು ಮಹಿಳೆಯರು ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲ…
ತಾವರಗೇರಾ: ಶೌಚಾಲಯ ಗೋಡೆ ಕುಸಿತ, ಇಬ್ಬರ ಸಾವು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ 5ನೇ ವಾರ್ಡಿನ ಶೀಥಿಲಾವಸ್ತೆಯಲ್ಲಿದ್ದ ಸಾರ್ವಜನಿಕ ಮಹಿಳಾ ಶೌಚಾಲಯದ ಗೋ…
ತಾವರಗೇರಾ:- ಸಿಡಿಲು ಬಡಿದು ಯುವಕ ಸಾವು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಿಡಿಲು ಬಡಿದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಸಮೀಪದ ಹಿರೇಮುಕರ್ತನಾಳ…
ತಾವರಗೇರಾ: ಇತಿಹಾಸ ಸೃಷ್ಟಿಸಿದ ಮತದಾನ ಬಹಿಷ್ಕಾರ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕೊಪ್ಪಳ ಜಿಲ್ಲೆಯ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಚುನಾವಣೆಯಿಂದ ದೂರ ಉಳಿದ…
ತಾವರಗೇರಾ: ಗರ್ಭಿಣಿ ಸಾವು ನ್ಯಾಯಕ್ಕಾಗಿ ಚುನಾವಣಾ ಬಹಿಷ್ಕಾರ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ :- ಸಮೀಪದ ವಿಠಲಾಪೂರ ಮತದಾರರು ಇದೇ ದಿ.7 ರಂದು ನಡೆಯುವ ಲೋಕಸಭಾ ಚುನಾವಣಾ ಮತದಾ…
ತಾವರಗೇರಾ:- ಲೋಕಸಭೆ ಚುನಾವಣೆ, ಅರೆ ಮಿಲಟರಿ ಪಡೆ ಪಥಸಂಚಲನ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ :- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿಯುತ ಮತದಾನ ಹಾಗೂ ಕಾನೂನು ಸುವ್ಯವಸ…
ತಾವರಗೇರಾ: ಗರ್ಭಿಣಿ ಸಾವು, ವೈದ್ಯಾಧಿಕಾರಿ ಅಮಾನತ್ತಿಗೆ ಪ್ರತಿಭಟನೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ :- ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ , ಪ್ರಥಮ ಹೆರಿಗೆ ಸಮಯದಲ್ಲಿ ವೈದ್ಯಾಧಿಕಾ…
ತಾವರಗೇರಾ : ಶಿಕ್ಷಕ ಎಲ್ಲಪ್ಪ ಬಿದರಿ ಇನ್ನಿಲ್ಲ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕಿಲ್ಲಾರಹಟ್ಟಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಲ್ಲಪ್ಪ ಬಿದರಿ…
ತಾವರಗೇರಾ: ಸಾಮೂಹಿಕ ವಿವಾಹ, ಸಮಾಜಕ್ಕೆ ಮಾದರಿ, ದೊಡ್ಡನಗೌಡ ಪಾಟೀಲ್..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸಾಮೂಹಿಕ ವಿವಾಹಗಳು ನಡೆಸಿಕೊಡುವುದು ಬಡವರ ಬದುಕಿನಲ್ಲಿ ಆಶಾ ಕಿರಣವಾದಂತಾಗಿದ…
Recent Posts
ತಾವರಗೇರಾ: ಶಾಮೀದ್ ಅಲಿ ದರ್ಗಾದಲ್ಲಿ ದೀಪೋತ್ಸವ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಶಾಮೀದ್ ಅಲಿ ದರ್ಗಾದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ದೀಪಾವಳಿ ಹಬ್ಬದಂದು ದೀಪಗಳನ್ನು ಬೆಳಗಿಸುವ ಮೂಲಕ ಮುದುಗಲ್ ಕುಟುಂಬದ ಸದಸ್ಯರು ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಮುದಗಲ್ ಕುಟುಂಬದ ಡಾ. ಶರಣಪ್ಪ ಸೋಲಿ ಕಾಬ್ಳೆ, ಕುಟುಂಬದ ಸದಸ್ಯರು ಸೇರಿಕೊಂಡು ದರ್ಗಾದಲ್ಲಿ 5000 ದೀಪಗಳನ್ನು ಬೆಳಗಿಸಿ ದೀಪಾವಳಿಯ ದೀಪೋತ್ಸವವನ್ನು ಆಚರಿಸಿದರು. ಸೌಹಾರ್ದತೆಯ ಸಂಕೇತವಾದ ಶಾಮಿದಲ್ಲಿ ದರ್ಗದಲ್ಲಿ ಅವರ ಕುಟುಂಬ ಸದಸ್ಯರಾದ ಲಕ್ಷ್ಮಿಕಾಂತ್, …
Read More »ಪ್ರಗತಿ ಪರ ಚಿಂತಕ, ಜ್ಞಾನದ “ಭಂಡಾರಿ” ವಿಧಿವಶ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ರಾಜ್ಯದಲ್ಲಿಯ ಪ್ರಗತಿಪರ ಚಿಂತಕರಲ್ಲಿ ಒಬ್ಬರಾಗಿದ್ದ ಹಾಗೂ ಹುಟ್ಟು ಹೋರಾಟಗಾರರಾದ ಮತ್ತು ಅಪಾರ ಜ್ಞಾನದ ಭಂಡಾರ ಹೊಂದಿದ್ದ ಆನಂದ ಭಂಡಾರಿ ವಿಧಿವಶರಾಗಿರುವುದು ದುರಂತವೇ ಸರಿ, ಬಡ ಹಾಗೂ ಶೋಷಿತ ವರ್ಗದ ಧ್ವನಿಯಾಗಿ ರಾಜ್ಯದಲ್ಲಿಯೇ ಮುಂಚೂಣಿ ನಾಯಕರಾಗಿ ದಲಿತ ಮುಖಂಡರಾಗಿ ಗುರುತಿಸಿಕೊಂಡಿದ್ದ ಅವರು ಅನೇಕ ಬಡ ಕುಟುಂಬ ಹಿಂದುಳಿದ ವರ್ಗದ ಪರ ಸದಾ ಮುಂಚೂಣಿಯಲ್ಲಿ ತಮ್ಮ ಹೋರಾಟದ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿ ಯಾವುದೇ ಜಾತಿ …
Read More »-
ತಾವರಗೇರಾ: ಸಿಡಿಲು ಬಡಿದು, ವ್ಯಕ್ತಿ ಸಾವು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸಮೀಪದ ಬಚನಾಳ್ ಗ್ರಾಮದಲ್ಲಿ ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ರವಿವಾರ ಸಂಜೆ …
Read More » -
ತಾವರಗೇರಾ: ಶೌಚಾಲಯ ಗೋಡೆ ಕುಸಿತ ದುರ್ಘಟನೆ , ಸಚಿವ, ಶಾಸಕರ ಭೇಟಿ..!
-
ತಾವರಗೇರಾ: ಶೌಚಾಲಯ ಗೋಡೆ ಕುಸಿತ, ಇಬ್ಬರ ಸಾವು..!
-
ತಾವರಗೇರಾ:- ಸಿಡಿಲು ಬಡಿದು ಯುವಕ ಸಾವು..!
-
ತಾವರಗೇರಾ: ಇತಿಹಾಸ ಸೃಷ್ಟಿಸಿದ ಮತದಾನ ಬಹಿಷ್ಕಾರ..!