ಮನುಕುಲದ ಉಳಿವಿಗಾಗಿ ಪರಿಸರ ಕಾಳಜಿ ಅಗತ್ಯ : ಜ್ಯೋತಿ ಸುಂಕದ 

Nagaraj M
1 Min Read

ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ : ನಾಗರಾಜ್ ಎಸ್ ಮಡಿವಾಳರ್ 

ಲಿಂಗಸಗೂರು : ಪಟ್ಟಣದಲ್ಲಿ ಪಿಚಣೀಪುರದಲ್ಲಿ  ಬಿಜೆಪಿ ಮಂಡಲ ಕಾರ್ಯದರ್ಶಿ ಜ್ಯೋತಿ ಸುಂಕದ
 ವಿಶ್ವ ಪರಿಸರ ದಿನದ ಅಂಗವಾಗಿ ಮಹಿಳೆಯರೊಂದಿಗೆ  ಸಾಂಪ್ರದಾಯಿಕವಾಗಿ ಪೂಜೆ ಮಾಡಿ ಸಸಿ ನೆಟ್ಟು ಮನು ಕುಲದ ಉಳಿವಿಗಾಗಿ ಪರಿಸರ ಕಾಳಜಿ ಅಗತ್ಯವಾಗಿದೆ ಮನುಷ್ಯನ ದುರಾಸೆಯಿಂದ ಗಿಡ, ಮರಗಳನ್ನ ಕಡೆದು ಕಡೆದು ಪರಿಸರ ಹನಿ ಮಾಡಿ  ವಿಚಿತ್ರ ರೋಗಗಳಿಗೆ ನಾವು ತುತ್ತಗುತ್ತಿದ್ದೇವೆ.ಕರೋನ ಎಂಬ ಮಹಾರಿಯಿಂದ ಗಾಳಿಯನ್ನು ಸಹ ಹಣದ ಮೂಲಕ ಪಡೆಯುವ ಪರಿಸ್ಥಿತಿಗೆ ನಾವು ತಲುಪಿದ್ದೇವೆ ಇನ್ನಾದರೂ ನಾವೆಲ್ಲ ಎಚ್ಚತ್ತು ಪರಿಸರ ಬೆಳಸಬೇಕು ಎಂದರು.ಈ ಸಂದರ್ಭ ದೇವಮ್ಮ, ಅಂಬಮ್ಮ, ಗಿರಿಯಮ್ಮ, ಅನುಪಮ, ರಾಜೇಶ್ವರಿ, ಚಂದಮ್ಮ, ಅಮರೇಶ, ವೀರೆಶ್ ಇದ್ದರು.
Share this Article
error: Content is protected !!