ಡಿ. ದೇವರಾಜ ಅರಸು ಆಯೋಗದ ಅಧ್ಯಕ್ಷ ರಘು ಕೌಟಿಲ್ಯ ಅವರಿಗೆ ಸನ್ಮಾನ

Nagaraj M
0 Min Read


ವರದಿ : ಆನಂದ ಸಿಂಗ್

ಕವಿತಾಳ :
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಡಿವಾಳ ಸಮಾಜದ ವತಿಯಿಂದ ಡಿ ದೇವರಾಜ ಅರಸು ಆಯೋಗದ ಅಧ್ಯಕ್ಷರಾದ ಆರ್ ರಘ ಕೌಟಿಲ್ಯ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಸ್ಕಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬಸವರಾಜ ಪಾಟೀಲ ವಕೀಲರು ದೋಣಮರಡಿ. ವೆಂಕಟೇಶ್ ಮಡಿವಾಳ. ಹನುಮೇಶ್ ಮಡಿವಾಳ ಬಸಾಪೂರು. ಶೇಖರಪ್ಪ. ಗುಂಡಪ್ಪ. ದೇವರಾಜ್ಯ  ,ಯಮನಪ್ಪ  , ರಮೇಶ್, ಚಂದಪ್ಪ, ಈರಪ್ಪ, ನಾಗರಾಜ್, ಪತ್ರಕರ್ತ ಶಿವಕುಮಾರ ಮಡಿವಾಳ ಮತ್ತು ಇತರರು ಇದ್ದರು.

Share this Article
error: Content is protected !!