ತಾವರಗೇರಾ: ಕನಕದಾಸರ ಪುತ್ಥಳಿ ಅನಾವರಣ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಮಹಾಸಂತ ಕನಕದಾಸರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ‌ ಜೀವನ ರೂಪಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ಅವರು ಪಟ್ಟಣದ ಕನಕದಾಸ ವೃತ್ತದಲ್ಲಿ ಕನಕದಾಸರ ಪುತ್ತಳಿಯನ್ನು ಅನಾವರಣಗೊಳಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಉದ್ಯಮಿ ಅಯ್ಯನಗೌಡ ಮಾಲಿಪಾಟೀಲ್, ಶೇಖರಗೌಡ ಪೊಲೀಸ್ ಪಾಟೀಲ್, ಕೆ ಮಹೇಶ್, ವೀರಭದ್ರಪ್ಪ ನಾಲತವಾಡ, ಸಾಗರ ಭೇರಿ, ಬಸಪ್ಪ ನಾಲತವಾಡ, ನಾದೀರ ಪಾಷಾ ಮುಲ್ಲಾ, ಬಸನಗೌಡ ಓಲಿ, ಶಿವನಗೌಡ, ರಾಘವೇಂದ್ರ ಗರ್ಜಿನಾಳ, ನಿರುಪಾದೆಪ್ಪ ಪುಂಡಗೌಡರ, ಬುದ್ದೆಗೌಡ, ನಿಂಗಪ್ಪ ಸುದ್ದಿ, ಹನುಮಂತ ಮದ್ದಿನ್, ಮಾನಪ್ಪ ಮದ್ದಿನ್, ಲಕ್ಷ್ಮಣ ಸಿಂಗ್ ವಗರನಾಳ ಸೇರಿದಂತೆ ಸಮಾಜದ ಮುಖಂಡರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು, ಕಾರ್ಯಕ್ರಮದ ಸಾನಿಧ್ಯವನ್ನು ಬಾದಿಮನಾಳದ ಶ್ರೀ ಶಿವ ಸಿದ್ದೇಶ್ವರ ಸ್ವಾಮಿಗಳು, ಬಸಾಪಟ್ಟಣದ ಶ್ರೀ ಸಿದ್ದಯ್ಯ ಸ್ವಾಮಿಗಳು, ಸ್ಥಳೀಯ ಸಿದ್ದಾರೋಡ ಮಠದ ಶ್ರೀ ಕುಮಾರ ಸಿದ್ದಾರೋಡ ಸ್ವಾಮಿಗಳು ವಹಿಸಿದ್ದರು.

Share this Article
error: Content is protected !!